tag:blogger.com,1999:blog-714642904810204846.post8836986547211552564..comments2023-04-06T15:08:16.834+05:30Comments on ಮೃಗನಯನೀ: ಸಾಹಿತ್ಯ ಯಾಕೆ ಬೇಕು ಎಂದು ಹೇಳಲು ಯತ್ನಿಸುತ್ತಾ...mruganayaneehttp://www.blogger.com/profile/02254748139334543318noreply@blogger.comBlogger9125tag:blogger.com,1999:blog-714642904810204846.post-32807488155443946382009-08-12T14:04:41.885+05:302009-08-12T14:04:41.885+05:30Mruganayanee,
Mayuradalibandaagle idanna odidvi......Mruganayanee,<br />Mayuradalibandaagle idanna odidvi......neevu helodu nija annisute.<br />chenda bardideeri.<br />Abhinandanegalu.<br />Sunil.ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-714642904810204846.post-83037423447840344302009-08-02T13:51:51.846+05:302009-08-02T13:51:51.846+05:30ಸಾಹಿತ್ಯ ಯಾಕೆ ಬೇಕೆಂದರೆ
ದೃಷ್ಟಿಕೋನವೊಂದನ್ನು ರೂಪಿಸಿಕೊಳ...ಸಾಹಿತ್ಯ ಯಾಕೆ ಬೇಕೆಂದರೆ <br />ದೃಷ್ಟಿಕೋನವೊಂದನ್ನು ರೂಪಿಸಿಕೊಳ್ಳಲಿಕ್ಕೆAnonymoushttps://www.blogger.com/profile/09436907785008998939noreply@blogger.comtag:blogger.com,1999:blog-714642904810204846.post-16873174296269208372009-07-31T14:24:20.495+05:302009-07-31T14:24:20.495+05:30@Mahesh,
:O . dhanya bidi.@Mahesh,<br /><br />:O . dhanya bidi.seenunoreply@blogger.comtag:blogger.com,1999:blog-714642904810204846.post-86491583576217563642009-07-31T14:00:25.646+05:302009-07-31T14:00:25.646+05:30ಸಾಹಿತ್ಯ ಯಾಕೆ ಬೇಕೆಂದರೆ ನಮ್ಮನ್ನು ನಾವು ಅನ್ವೇಷಿಸಿಕೊಳ್ಳ...ಸಾಹಿತ್ಯ ಯಾಕೆ ಬೇಕೆಂದರೆ ನಮ್ಮನ್ನು ನಾವು ಅನ್ವೇಷಿಸಿಕೊಳ್ಳುವುದಕ್ಕೆ. ಬದುಕಿನಲ್ಲಿ ಹೊಸ ಅರ್ಥ ಹುಡುಕುವುದಕ್ಕೆ. ನಮ್ಮದೆ ದೃಷ್ಟಿಕೋನವೊಂದನ್ನು ರೂಪಿಸಿಕೊಳ್ಳಲಿಕ್ಕೆ. ನನ್ನ ಬದುಕಿನ ಅನುಭವವಿದು.ನೀರ ತೆರೆhttp://paduvana.wordpress.comnoreply@blogger.comtag:blogger.com,1999:blog-714642904810204846.post-33626687431532401432009-07-31T12:05:13.351+05:302009-07-31T12:05:13.351+05:30ಓದಿನ ಪ್ರೀತಿಗೆ, ಓದದೇ ಇರಲಾರದ ಕಾತರತೆಗೆ, ಬರೆಯದೇ ಇರಲಾರದ...ಓದಿನ ಪ್ರೀತಿಗೆ, ಓದದೇ ಇರಲಾರದ ಕಾತರತೆಗೆ, ಬರೆಯದೇ ಇರಲಾರದಂತೆ ಹೊರಳಿಸುವ ಸಂಕಟಕ್ಕೆ ನನಗೆ ಸಾಹಿತ್ಯ ಬೇಕು..... <br /><br />ಯಾವತ್ತಿನಿಂದಲೋ ಕಾಡುತ್ತಿದ್ದ ಪ್ರಶ್ನೆಗೆ ಸಮಾಧಾನ ಸಿಕ್ಕಂತಾಯಿತು.... <br /><br />Thanks..maheshhttps://www.blogger.com/profile/07945975912029123955noreply@blogger.comtag:blogger.com,1999:blog-714642904810204846.post-46958208482034621052009-07-30T22:01:15.277+05:302009-07-30T22:01:15.277+05:30hey again a nice one,,, one thing i noticed in ur ...hey again a nice one,,, one thing i noticed in ur writings,,, it will hold the reader,, but some times i m really confused abt the message it gives back , or the conculsion i have taken , same in this case , i dont know why i read sahityaNarasimha Vasistahttps://www.blogger.com/profile/17456317859529334951noreply@blogger.comtag:blogger.com,1999:blog-714642904810204846.post-27715881476227040122009-07-20T12:11:19.136+05:302009-07-20T12:11:19.136+05:30ಮೃಗನಯನೀ ಇ ಪ್ರಶ್ನೆ ನನ್ನೂ ಹಲವಾರು ಕಾದಿದೆ. ನಾವು ಯಾಕೆ ಓ...ಮೃಗನಯನೀ ಇ ಪ್ರಶ್ನೆ ನನ್ನೂ ಹಲವಾರು ಕಾದಿದೆ. ನಾವು ಯಾಕೆ ಓದುತ್ತೇವೆ ಅನ್ನೋದು ಕ್ಲಿಷ್ಟಕರವಾದ ವಿಷಯ.<br />ಜ್ಞಾನಾರ್ಜನೆ ಗೆ ಓದುತ್ತಿವಿ ಅನ್ನೋದು ಒಂದು ಸುಂದರ ಸುಳ್ಳು, ಇಂಟರ್ನೆಟ್ ಕಾಲದಲ್ಲಿ ಜ್ಞಾನಾರ್ಜನೆ ಗೆ ಹಲವಾರು ಮಾರ್ಗ ಇದೆ.<br />ಇನ್ನು ಕಲ್ಪನಾ ಶಕ್ತಿ ವಿಸ್ತಾರ ಮಾಡಿಕೊಳ್ಳಲಿಕ್ಕೆ, ಅನ್ನೋದು ಕೂಡ ಒಂದು ನಾಜೂಕು ಸುಳ್ಳು. ಹ್ಯಾರಿ pottor ಸಿನಿಮಾ ನೋಡೋ ನಾವು ಕಲ್ಪನೆ ಶಕ್ತಿ ವಿಸ್ತಾರಕ್ಕೆ ಪುಸ್ತಾಕ ಅನಿವಾರ್ಯ ಅಲ್ಲ ಅಂತ ಒಪ್ಪಿಕೊಳ್ಳಲೇ ಬೇಕು.<br /><br />ಲೇಖಕ ಬರೆಯದಿರಲು ಸಾದ್ಯವೇ ಇಲ್ಲ ಅಂದಗ ಬರೆಯುತ್ತಾನೆ, (ಹಠಕ್ಕೆ ಬಿದ್ದು ಬರೆದವರ ಕಾದಂಬರಿ ಒಮ್ಮೆ ಓದಿದ ನಂತರ ತೂಕಕ್ಕೆ ಹೋಗುತ್ತೆ ಅನ್ನೋದು ಸತ್ಯ) ಓದುಗನಿಗೆ ಪುಸ್ತಕ ಒಂದು ಕುಶಿ ಕೊಡೊ ಮಾರ್ಗ, ತ್ಯಾಗರಾಜರ ಕೀರ್ತನೆ ಒಬ್ಬರಿಗೆ ಕುಶಿ ಕೊಡಬಹುದು, ಮಗದೊಬ್ಬಗೆ ರಿಹನ್ನ, ಅಕೊನ್ ಗಳು ಇಷ್ಟ ಆಗಬಹುದು. <br /><br />ಬಹುಷ್ಯ ನಾವು ಓದೋದು ನಮಗೆ ಕುಶಿ, ನೆಮ್ಮದಿ ....ಸಿಗುತ್ತೆ ಅಂತ ಇರಬಹುದು.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-714642904810204846.post-34801841208046253682009-07-18T11:14:46.139+05:302009-07-18T11:14:46.139+05:30ಅರವಿಂದ ಅಡಿಗನನ್ನು ಅಥವಾ ಮತ್ಯಾರನ್ನೇ ಆಗಲಿ ಸುಮ್ಮನೇ ಪ್ರಶ...ಅರವಿಂದ ಅಡಿಗನನ್ನು ಅಥವಾ ಮತ್ಯಾರನ್ನೇ ಆಗಲಿ ಸುಮ್ಮನೇ ಪ್ರಶಸ್ತಿ ಬಂದಿದ್ದಕ್ಕೆ ಉಘ್ಹೇ ಉಘ್ಹೇ ಬೇಡ. ವಸ್ತುನಿಷ್ಠವಾಗಿರಲಿ ಬರೆಯುವುದು. ಸಾಹಿತ್ಯದಿಂದಲೇ ಜೀವನ ತಿಳಿಯುವುದಿಲ್ಲ. ಜೀವನಾನುಭವ ಪಡೆದುಕೊಂಡವರು ಬರೆಯಲು ಬರುವವರು ಸಾಹಿತ್ಯ ಸೃಷ್ಟಿಸುತ್ತಾರೆ. ಇದರಲ್ಲಿ ನಿಮಗೆ ಸಾಹಿತ್ಯ ಏಕೆ ಬೇಕು ಎನ್ನುವುದಕ್ಕಿಂತ ನೀವು ಏನೇನು ಓದಿದ್ದೀರಿ ಅನ್ನುವುದೇ ಜಾಸ್ತಿ ಇದೆ ಮತ್ತು ಒಂದಿಷ್ಟು common popular ಲೇಖಕರ ಹೆಸರುಗಳಿವೆ. ನಿಮ್ಮ ಈ ಲೇಖನ ಎಲ್ಲೋ ಪ್ರಕಟವಾಗಿರಬೇಕಲ್ಲ ಖಂಡಿತ .?ಪ್ರಣವ್noreply@blogger.comtag:blogger.com,1999:blog-714642904810204846.post-48953831382000413652009-07-18T11:04:03.299+05:302009-07-18T11:04:03.299+05:30Namaste,
ಅರವಿಂದ ಅಡಿಗ ಹೇಳುವುದಕ್ಕಿಂತ ಮುಂಚೆ ಭಾರತ ಹೀಗ...Namaste,<br /><br />ಅರವಿಂದ ಅಡಿಗ ಹೇಳುವುದಕ್ಕಿಂತ ಮುಂಚೆ ಭಾರತ ಹೀಗಿದೆ ಎಂದು ಗೊತ್ತಿರಲಿಲ್ಲ ಎನ್ನುವುದು ಶುದ್ಧ ಸುಳ್ಳು ಅಥವಾ ಅಜ್ಞಾನ. ಎಂತಹ ಸಾಮಾನ್ಯ ಮನುಷ್ಯನಿಗೂ ಗೊತ್ತಿರುತ್ತದೆ ಅದು.ಪ್ರಣವ್noreply@blogger.com